ಪದ್ಯ ಓದುವ ಸವಾಲ್ ಸ್ವೀಕರಿಸಿದ ರಾಕಿಂಗ್ ಸ್ಟಾರ್ ಯಶ್, ಚಿಕ್ಕಣ್ಣ, ರವಿಶಂಕರ್ ಗೌಡ…!
ರಾಕಿಂಗ್ ಸ್ಟಾರ್ ಯಶ್ ರಿಂದ ಪದ್ಯ ಓದುವ ಸವಾಲ್… ರಾಜ್ಯೋತ್ಸವ ಪ್ರಯುಕ್ತ ಫೇಸ್ ಬುಕ್ ನಲ್ಲಿ ನಡೆಯುತ್ತಿರೋ, ಪದ್ಯ, ಕವನ ಓದುವ ಸವಾಲಿನ ಅಭಿಯಾನದಲ್ಲಿ, ಹಿರಿಯ ಪತ್ರಕರ್ತ ಜೋಗಿಯವರ ಪಂಥಾಹ್ವಾನವನ್ನ ಸ್ವಾಗತಿಸಿದ ಯಶ್…
ರಾಷ್ಟ್ರಕವಿ ಕುವೆಂಪುರವರು ಬರೆದಿರುವ ವಿಶ್ವ ಮಾನವ ಸಂದೇಶವನ್ನ ಸಾರಿರುವ ಅನಿಕೇತನ ಪದ್ಯವನ್ನು ಓದಿತಮ್ಮಫೇಸ್ ಬುಕ್ ಪೇಜ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ…. ಜೊತೆಗೆ ಈ ಅಭಿಯಾನವನ್ನ ಮುಂದುವರಿಸುತ್ತಾ…ತಮ್ಮಗುರುಗಳಾದ ನಾಗಾಭರಣ ಸಾಹಿತಿಗಳಾದ ಡಾ. ವಿ ನಾಗೇಂದ್ರ ಪ್ರಸಾದ್,ಗೌಸ್ ಪೀರ್, ಚಿಕ್ಕಣ್ಣ ,ಸಿಲ್ಲಿ ಲಲ್ಲಿ ರವಿಶಂಕರ್ ಗೌಡ ಹಾಗೂ ಆರುಮುಗಂ ರವಿಶಂಕರ್ ಅವರಿಗೆ ಪದ್ಯ ಓದುವ ಸವಾಲನ್ನ ನೀಡಿದ್ದಾರೆ…
ಎಲ್ಲಾರಿಗೂ ನಮಸ್ಕಾರ ರಾಜ್ಯೋತ್ಸವದ ಶುಭಾಶಯಗಳು… Jogi Girish Rao Hatwar ರವರು ನನಗೆ ಪದ್ಯ ಓದುವ ಪಂಥಾಹ್ವಾನ ನೀಡಿದ್ದು ಅದನ್ನು…
Posted by Yash on Sunday, November 10, 2019
ಎಲ್ಲಾರಿಗೂ ನಮಸ್ಕಾರ Yash ಅಣ್ಣ ರವರು ನನಗೆ ಪದ್ಯ ಓದುವ ಪಂಥಾಹ್ವಾನ ನೀಡಿದ್ದು ಅದನ್ನು ಸ್ವಾಗತಿಸುತ್ತಾ.. ಈ ಅಭಿಯಾನವನ್ನ ಮುಂದುವರಿಸುತ್ತಾ.
https://m.facebook.com/story.php?story_fbid=2556861947727498&id=980976661982709&sfnsn=scwspmo&d=n&vh=e
ಪ್ರೀತಿಯ ಗೆಳೆಯರಾದ ಹಾಗೂ ಕನ್ನಡ ನಾಡಿನ ಹೆಮ್ಮೆಯ ನಟರಾದ ಶ್ರೀ ಯಶ್ ಅವರ ಕನ್ನಡದ ಕವನ ಓದುವ ಪಂತಾಹ್ವಾನವನ್ನ ಗೌರವದಿಂದ ಸ್ವೀಕರಿಸಿ ಖ್ಯಾತ ಹೆಮ್ಮೆಯ ಪ್ರೇಮಕವಿ ಕೆ.ಎಸ್.ನರಸಿಂಹ ಸ್ವಾಮಿ ಅವರ ಕವನವನ್ನು ಓದಿದ್ದೇನೆ ಹಾಗೆ ಕೆಳಕಂಡ ನನ್ನ ಆತ್ಮೀಯ ಮಿತ್ರರರಿಗೆ ಕವನ ಓದುವ ಪಂತಾಹ್ವಾನವನ್ನ ನೀಡಿದ್ದೇನೆ..
೧.ರಾಘವೇಂದ್ರ ಹುಣಸೂರು
೨.ವಿಜಯ ಪ್ರಕಾಶ್.
೩.ಕವಿರಾಜ್.
೪.ವಿಜಯ ರಾಘವೇಂದ್ರ
೫.ಮಂಡ್ಯ ರಮೇಶ್.
ಪ್ರೀತಿಯ ಗೆಳೆಯರಾದ ಹಾಗೂ ಕನ್ನಡ ನಾಡಿನ ಹೆಮ್ಮೆಯ ನಟರಾದ ಶ್ರೀ ಯಶ್ ಅವರ ಕನ್ನಡದ ಕವನ ಓದುವ ಪಂತಾಹ್ವಾನವನ್ನ ಗೌರವದಿಂದ ಸ್ವೀಕರಿಸಿ ಖ್ಯಾತ…
Posted by RaviShankar Gowda on Wednesday, November 13, 2019