ತುಮಕೂರು ಜಿಲ್ಲೆ ತಿಪಟೂರು ಪ್ರಜಾವಾಣಿ ವರದಿಗಾರ ಹಳ್ಳಿ ಸುರೇಶ್ ಆತ್ಮಹತ್ಯೆ…!
ತುಮಕೂರು ಜಿಲ್ಲೆ ತಿಪಟೂರು ಪ್ರಜಾವಾಣಿ ವರದಿಗಾರ ಹಳ್ಳಿ ಸುರೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತಿದ್ದರು. ಪತ್ರಕರ್ತ, ಸಾಮಾಜಿಕ ಚಿಂತಕ, ಜನಪರ ಕಾಳಜಿಯಿದ್ದ ಹಳ್ಳಿ ಸುರೇಶ್ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ನಾಳೆ ಬೆಳಗ್ಗೆ 10 ಗಂಟೆ ಒಳಗೆ ಸ್ವಗ್ರಾಮ ನಾಗರಘಟ್ಟ ಮೇಲನ ಹಳ್ಳಿ, ತಿಪಟೂರು ತುರುವೇಕೆರೆ ರಸ್ತೆ ಅವರ ತೋಟದಲ್ಲಿ ಅಂತ್ರಕ್ರಿಯೆ ನಡೆಯಲಿದೆ.