ರಾಜರೋಷವಾಗಿ ಹಣ ಹಂಚುತ್ತಿರೋ ಕಾಂಗ್ರೆಸ್ ಮುಖಂಡರು : ನೀವು ಒಂದು ಬಾರಿ ವಿಡಿಯೋ ನೋಡಿ
ಇಂದು ಹಾವೇರಿ ರಾಣೆಬೇನ್ನೂರು ನಗರದಲ್ಲಿ ಕಾಂಗ್ರೆಸ್ ಬಹಿರಂಗ ಸಭೆ ಹಿನ್ನಲೆಯಲ್ಲಿ ಕಾಂಗ್ರೆಸ್ ಮುಖಂಡರು ರಾಜರೋಷವಾಗಿ ಹಣ ಹಂಚುತ್ತಿದ್ದಾರೆ. ರಾಣೆಬೇನ್ನೂರು ಕಾಂಗ್ರೆಸ್ ಅಭ್ಯರ್ಥಿ ಕೆ ಬಿ ಕೋಳಿವಾಡ ಪರ ಸಿದ್ದರಾಮಯ್ಯ ಬರುವ ಹಿನ್ನಲೆ ಜನರನ್ನ ಸೇರಿಸುವುದಕ್ಕೆ ಹಣ ಹಂಚಿಕೆ ಮಾಡಲಾಗುತ್ತಿದೆ.
500 ,100 ಮುಖಬೆಲೆ ನೋಟು ಹಂಚಿಕೆ ಮಾಡುತ್ತಿರುವ ದೃಶ್ಯ ಸೆರೆಯಾಗಿದೆ. ರಾಣೆಬೇನ್ನೂರು ಸಮೀಪದ ಮೈದೂರು ಕ್ರಾಸ್ ನಲ್ಲಿ ಕಾರ್ಯಕ್ರಮಕ್ಕೆ ಬರಲು ಬೈಕ್ ವಾಹನಗಳಿಗೆ ಹಣ ಹಂಚಿಕೆ ಮಾಡಲಾಗುತ್ತಿದ್ದ ದೃಶ್ಯವನ್ನ ನೀವು ಒಂದು ಬಾರಿ ನೋಡಿಬಿಡಿ.