ಶಿವಾಜಿ ಭಾವಚಿತ್ರಕ್ಕೆ ಕಾಲಿನಿಂದ ಒದ್ದ ಅಸ್ಸಾಂ ಯುವಕರಿಗೆ ಹಿಗ್ಗಾಮುಗ್ಗಾ ಥಳಿತ…

ಶಿವಾಜಿ ಭಾವಚಿತ್ರಕ್ಕೆ ಕಾಲಿನಿಂದ ಒದ್ದ ಅಸ್ಸಾಂ ಯುವಕರಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ತಲಗಾರು ಬಳಿ ನಡೆದಿದೆ.

ಬೈಕಿನ ಮಾಸ್ಕ್ ಮೇಲೆ ಹಾಕಿದ್ದ ಶಿವಾಜಿ ಭಾವಚಿತ್ರಕ್ಕೆ ಸ್ಥಳಿಯರುಅಸ್ಸಾಂ ಯುವಕರಿಂದು ನಮಸ್ಕಾರ ಹಾಕಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು ಕಾಫಿ ತೋಟದ ಕೆಲಸಕ್ಕೆ ಬಂದಿರೋ ಅಸ್ಸಾಂ ಯುವಕರಿಂದ ನಮಸ್ಕಾರ ಮಾಡಿದ ವಿಡಿಯೋ ಸದ್ಯ ವೈರಲ್ ಆಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights