ಅಲೂಗೆಡ್ಡೆಯಿಂದ ಶ್ರೀಮಂತರಾದವರು ಕುಮಾರಸ್ವಾಮಿ – ಸಂಸದೆ ಶೋಭಾ ಕರಂದ್ಲಾಜೆ
ನೆನ್ನೆ ಶೋಭಾ ಕರಂದ್ಲಾಜೆಗೇನು ಗೊತ್ತು ರೈತರ ಕಷ್ಟ ಎಂದಿದ್ದ ಮಾಝಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದೆ ಶೋಭಾ ಕರಂದ್ಲಾಜೆ ‘ಕುಮಾರಸ್ವಾಮಿ ಆಲೂಗೆಡ್ಡೆ ಬೆಳೆದು ಶ್ರೀಮಂತರಾದವರೆಂದು’ ವ್ಯಂಗ್ಯವಾಡಿದ್ದಾರೆ.
ಇಷ್ಟು ದಿನ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ನಡೆಯುತ್ತಿದ್ದ ಕೆಸರೆರೆಚಾಟ ಈಗ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಶುರುವಾದ. ಅದಕ್ಕೆ ಇಂದು ಮೈಸೂರಿನಲ್ಲಿ ಸಂಸದೆ ಶೋಭಾ ಹೇಳಿದ ಹೇಳಿಕೆಯೇ ಸಾಕ್ಷಿ.
ಹೌದು.. ಅಲೂಗೆಡ್ಡೆಯಿಂದ ಶ್ರೀಮಂತರಾದವರು ಕುಮಾರಸ್ವಾಮಿ ಎಂದು ಮೈಸೂರಿನಲ್ಲಿ ಸಂಸದೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದ್ದಾರೆ. ಕರಂದ್ಲಾಜೆ ಚಾರ್ವಾಕ ಎಲ್ಲಿ ಬರುತ್ತೆ ಅಂತಾ ಮೊದಲು ತಿಳಿದುಕೊಳ್ಳಲಿ ಎಂದ ಶೋಭಾ ಕರಂದ್ಲಾಜೆ ಖಡಕ್ಕಾಗಿ ಎಚ್ಚರಿಸಿದ್ದಾರೆ.