ನಿಮ್ಮ ಈ ಟ್ವೀಟ್ ಆ ಭೈರವೇಶ್ವರನಿಗೆ ಪ್ರೀತಿ!!! : ಕುಮಾರಸ್ವಾಮಿ ವಿರುದ್ದ ಎ.ಮಂಜು ಟೀಕೆ…

ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ದ ಟ್ವೀಟ್ ಮೂಲಕ  ಮಾಜಿ ಸಚಿವ ಎ.ಮಂಜು ಟೀಕಿಸಿದ್ದಾರೆ.

ಮಣ್ಣಿಗೆ ಜಟ್ಟಿ ಬಿದ್ದರು ಮೀಸೆ ಮಣ್ಣಾಗಲಿಲ್ಲ ಅನ್ನುವ ಮಾತಿನಂತೆ ಮಾಜಿ ಸಿಎಂ ಟ್ವೀಟ್ ಮಾಡಿದ್ದಾರೆ. ನಿಮ್ಮ ಈ ಟ್ವೀಟ್ ಆ ಭೈರವೇಶ್ವರನಿಗೆ ಪ್ರೀತಿ!!! ಸನ್ಮಾನ್ಯ ಕುಮಾರಸ್ವಾಮಿ ಅಸಹ್ಯ, ಎಂಬುದರ ಅರ್ಥವೇನು ಪ್ರಜ್ಞಾವಂತ,ಪವಿತ್ರ, ಇಂತಹ ಪದಗಳು ನಿಮ್ಮ ಬಾಯಿಂದ ಬರಬಹುದಾ ಎಂದು ಪ್ರಶ್ನೆ!!!

ನಿಮ್ಮ ದ್ವಂದ್ವ ನಿಲುವುಗಳಿಂದಲೇ ನಿಮ್ಮ ಭದ್ರಕೋಟೆಯಲ್ಲಿ ಸೋಲುವಂತೆ ಮಾಡಿದೆ. ನೀವು ರಾಜಕಾರಣಕ್ಕೆ ಗುಡ್ ಬೈ ಹೇಳಿ ರಾಜಕೀಯ ವಿಶ್ರಾಂತಿ ಪಡೆಯಿರಿ. ನಿಮ್ಮ ಸ್ವಾರ್ಥ ರಾಜಕಾರಣ ಬಿಟ್ಟು ರಾಜ್ಯದ ಅಭಿವೃದ್ದಿ ಕಡೆ ಗಮನ ಕೊಡಿ ಸ್ವಾಮಿ. ಟ್ವೀಟ್ ಮೂಲಕ ಹೆಚ್,ಡಿಕೆ ವಿರುದ್ದ ಎ,ಮಂಜು ಸಮರ ಸಾರಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights