video: ಹದಿನೈದು ಜನರನ್ನು ಕೊಂದಿದ್ದ ಹುಲಿಯನ್ನು ಸೆರೆಹಿಡಿದ ಅರಣ್ಯ ಸಿಬ್ಬಂದಿ

ಬಂಡೀಪುರ ಅಭಯಾರಣ್ಯದಿಂದ ತಪ್ಪಿಸಿಕೊಂಡು ಊರುಗಳಿಗೆ ಬಂದಿದ್ದ ಹುಲಿ 15 ಜನರನ್ನು ಕೊಂದು ಹಾಕಿತ್ತು. ಇದರಿಂದಾಗಿ ರಾಷ್ಟ್ರೀಯ ಉದ್ಯಾನವನದ ಸುತ್ತಮುತ್ತಲಿನ ಜನರಲ್ಲಿ ಭಯದ ವಾತವರಣ ನಿರ್ಮಾಣವಾಗಿತ್ತು.

ಕಾಡಿನಿಂದ ನಾಡಿಗೆ ಬಂದಿದ್ದ ಹುಲಿ ಸುತ್ತಮುತ್ತಲಿನ ಊರುಗಳಲ್ಲಿ ಓಡಾಡಿದ್ದು, ಹದಿನೈದು ಜನರನ್ನು ಬಲಿಪಡೆದಿತ್ತು. ಹುಲಿ ಹಳ್ಳಿಗಳಿಗೆ ನುಗ್ಗಿರುವ ಸುದ್ದಿ ತಿಳಿದ ಕೂಡಲೇ ಸ್ಥಳ್ಕಕ್ಕೆ ಧಾವಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹುಲಿಯನ್ನು ಸೆರೆ ಹಿಡಿದ್ದಾರೆ.

ಹುಲಿಗೆ ಮತ್ತುಬರುವ ಅರವಳಿಕೆ ಮದ್ದನ್ನು ನೀಡಿ, ಜ್ಞಾನ ತಪ್ಪಿಸಿ ವಾಹನದ ಮೂಲಕ ಬಂಡೀಪುರ ಅಭಯಾರಣ್ಯಕ್ಕೆ ಮರಳಿ ಕರೆದೊಯ್ದಿದ್ದಾರೆ.

ವಿಡಿಯೋ ನೋಡಿ: 

https://www.facebook.com/ensuddinews/videos/3003503886397162/

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights