ಕರ್ನಾಟಕ ಸರ್ಕಾರದ ವತಿಯಿಂದ “ವನ್ಯಜೀವಿ ಸಂರಕ್ಷಣಾ” ರಾಯಭಾರಿಯಾಗಿ ನಮ್ಮ ರೋರಿಂಗ್ ಸ್ಟಾರ್ “ಶ್ರೀಮುರಳಿ” ಅವರು ಆಯ್ಕೆಯಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಟ ಶ್ರೀ ಮುರುಳಿ ಅವರಿಗೆ “ವನ್ಯಜೀವಿ ಸಂರಕ್ಷಣಾ” ರಾಯಭಾರಿ ಪಟ್ಟ ನೀಡಿ ಶುಭಹಾರೈಸಿದರು.
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ