ಕ್ಷುಲ್ಲಕ ಕಾರಣಕ್ಕೆ ವೃದ್ದನ ತಲೆ ಕಡಿದ ಯುವಕ : ರುಂಡ ಹಿಡಿದು ಠಾಣೆಗೆ ಬಂದ
ಕ್ಷುಲ್ಲಕ ವಿಚಾರದಲ್ಲಿ ವೃದ್ದನ ತಲೆ ಕಡಿದ ಯುವಕರು, ಕೊಲೆ ಮಾಡಿದ ನಂತರ ರುಂಡ ಸಮೇತ ಠಾಣೆಗೆ ಹಾಜರಾಗಿದ್ದ ಘಟನೆ ಮೈಸೂರಿನ ಚಾಮನಹಳ್ಳಿಯಲ್ಲಿ ನಡೆದಿದೆ.
ಕೆಂಪೇಗೌಡ (65) ಕೊಲೆಯಾದ ವೃದ್ದ. ಟೀ ನರಸೀಪುರ ತಾಲೂಕು ಚಾಮನಹಳ್ಳಿ ಗ್ರಾಮದಲ್ಲಿ ವಾಸವಿದ್ದರು. ಮಲಗಿದ್ದ ಕೆಂಪೇಗೌಡರ ರುಂಡ ಕಡಿದ ಚೇತನ ಹಾಗೂ ಮಧು ಎಂಬವವರು ರುಂಡದ ಸಮೇತ ಬನ್ನೂರು ಪೊಲೀಸ್ ಠಾಣೆಗೆ ಬಂದಿದ್ದಾರೆ.
ಬನ್ನೂರು ಪೊಲೀಸ ಠಾಣೆಯಲ್ರುಲಿ ಪ್ರಕೆಣ ದಾಖಲಾಗಿದ್ದು, ಪೊಲೀಸರು ಯುವಕರ ವಿಚಾರಣೆ ನಡೆಸುತ್ತಿದ್ದಾರೆ.