ಮೈಸೂರಿನಲ್ಲಿ ಪ್ರತ್ಯೇಕ ಅಪಘಾತ ಇಬ್ಬರು ಯುವಕರು ದುರ್ಮರಣ…

ಮೈಸೂರಿನಲ್ಲಿ ಪ್ರತ್ಯೇಕ ಅಪಘಾತ ಇಬ್ಬರು ಯುವಕರು ದುರ್ಮರಣ.
ಗಣಪತಿ ವಿಸರ್ಜನೆಗೆ ತೆರಳಿದ್ದು ವಿದ್ಯುತ್ ವಸತಿ ಕಾಂಪೌಂಡ್ ಗೆ ಡಿಕ್ಕಿ ಹೊಡೆದ ಪರಿಣಾಮ ನಂಜನಗೂಡು ಪಟ್ಟಣದ ಮಣಿಕಂಠ (27) ಮೃತ ದುರ್ದೈವಿ
ಯುವಕ
ಘಟನೆಯಲ್ಲಿ ಮತ್ತಿಬ್ಬರಿಗೆ ಗಾಯ.
ನಂಜನಗೂಡು ಬಳಿಯ ಗೀಕಳ್ಳಿ ಹುಂಡಿ ಗ್ರಾಮದ ಬಳಿ ಮರಕ್ಕೆ ಡಿಕ್ಕಿ ಹೊಡೆದ ಕಾರು.
ಸ್ಥಳದಲ್ಲಿಯೇ ಚಾಲಕ ಸಾವು.
ಟೀ ನರಸೀಪುರದಿಂದ ನಂಜನಗೂಡು ಪಟ್ಟಣಕ್ಕೆ ಆಗಮಿಸುತ್ತಿದ್ದು ಐದು ಯುವಕರಿದ್ದ ಕಾರು.
ನಂಜನಗೂಡು ಪಟ್ಟಣದ ಸಂಜಯ್ (23) ಸ್ಥಳದಲ್ಲಿ ಸಾವು.
ನಾಲ್ಕು ಮಂದಿಗೆ ಗಂಭೀರ ಗಾಯ
ಮೈಸೂರಿನ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲು.
ನಂಜನಗೂಡು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights