ಉಪ ಚುನಾವಣೆ ಹತ್ತಿರವಾಗ್ತಿದ್ದಂತೆ ಆಕ್ಟೀವ್ ಆದ ಅನರ್ಹ ಶಾಸಕ….

ಮಳೆ ಹಾನಿ ಪ್ರದೇಶಗಳಿಗೆ ಕೆ.ಆರ್.ಪೇಟೆ ಅನರ್ಹ ಶಾಸಕನ ಭೇಟಿ….

ಮಂಡ್ಯ ಜಿಲ್ಲೆಯ ಕೆಆರ್‌ಪೇಟೆಯ ಅನರ್ಹ ಶಾಸಕ ನಾರಾಯಣಗೌಡ….

ಕೆಆರ್‌ಪೇಟೆ ತಾಲೂಕಿನಲ್ಲಿ‌ ಮಳೆ ಹಾನಿ ಪ್ರದೇಶಗಳಿಗೆ ಭೇಟಿ..

ಸೋಮವಾರ ಸುರಿದ ಮಳೆಗೆ ಹಲವು ಮನೆಗಳು ಹಾನಿಯಾಗಿದ್ದವು…..

ಕೆರೆಗಳು ಹೊಡೆದು ಹೋಗಿ ಬೆಳೆ ಹಾನಿ ಸಂಭವಿಸಿತ್ತು….

ಈ ಸ್ಥಳಗಳಿಗೆ ಇಂದು ಭೇಟಿ ನೀಡಿದ ನಾರಾಯಣಗೌಡ….

ಬೆಳೆ ಹಾನಿ ಮತ್ತು ಮನೆ ಬಿದ್ದಿರುದಕ್ಕೆ ಸೂಕ್ತ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚನೆ….

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights