ಚಿಕ್ಕಮಗಳೂರಿನಲ್ಲಿ ನಿಲ್ಲದ ಮಳೆ ಅವಾಂತರಕ್ಕೆ ಮನೆಯೊಂದು ನೆಲೆಕ್ಕೆ ಕುಸಿದಿದೆ.
ಹೌದು.. ಚಿಕ್ಕಮಗಳೂರು ನಗರದ ವಿಜಯಪುರ ಬಡಾವಣೆಯಲ್ಲಿ ಮಳೆ ಅವಾಂತರಕ್ಕೆ ಮತ್ತೊಂದು ಮನೆಯೊಂದು ಏಕಾ-ಏಕಿ ಕುಸಿದು ನೆಲಸಮವಾಗಿದೆ. ಅಶೋಕ್ ಕಾಮತ್ ಎಂಬುವರಿಗೆ ಸೇರಿದ ಇದಾಗಿದ್ದು, ಅದೃಷ್ಟವಶಾತ್ ಯಾರಿಗೂ ಕೂಡ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ