ಸಂತ್ರಸ್ತರಿಗೆ ಪರಿಹಾರ ಕಿಟ್ ವಿತರಣೆಯಲ್ಲಿ ತಾರತಮ್ಯ : ಪಿಡಿಓ-ಸಂತ್ರಸ್ತರ ಮಧ್ಯೆ ವಾಗ್ವಾದ
ಸಂತ್ರಸ್ತರಿಗೆ ಪರಿಹಾರ ಕಿಟ್ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆಂದು ಗ್ರಾಮ ಪಂಚಾಯಿತಿ ಪಿಡಿಓ-ಸಂತ್ರಸ್ತರ ಮಧ್ಯೆ ವಾಗ್ವಾದ ನಡೆದಿದೆ.
ಬಾದಾಮಿ ತಾಲೂಕಿನ ಮಲಪ್ರಭಾ ನದಿ ಪ್ರವಾಹ ಪೀಡಿತ ಖ್ಯಾಡ ಗ್ರಾಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಪರಿಹಾರ
ಘಟನೆ….
ನಿಜವಾದ ಸಂತ್ರಸ್ತರಿಗೆ ಪರಿಹಾರ ಕಿಟ್ ಸಿಗುತ್ತಿಲ್ಲ ಎಂದು ಆರೋಪಿಸಿದ ನೊಂದ ಸಂತ್ರಸ್ತರು..
ಸರ್ವೇ ವೇಳೆ ನಿಜವಾದ ಸಂತ್ರಸ್ತರನ್ನು ಕೈಬಿಟ್ಟಿದಕ್ಕೆ ಆಕ್ರೋಶ..
ಪಿಡಿಓ ತರಾಟೆಗೆ ತೆಗೆದುಕೊಂಡ ಸಂತ್ರಸ್ತರು..
ಸಂತ್ರಸ್ತರೊಂದಿಗೆ ಪಿಡಿಓ ಬೇಜವಾಬ್ದಾರಿ ನಡಾವಳಿಕೆ…
ವಿಜಯಕುಮಾರ್ ಕೋತಿನ್ ,ಚೊಳಗುಡ್ಡ ಗ್ರಾಪಂ ಪಿಡಿಒ..
೧೫೦ಕ್ಕೂ ಹೆಚ್ಚು ಸಂತ್ರಸ್ತರಿಗೆ ಸಿಗದ ಪರಿಹಾರ ಕಿಟ್.…
ಸ್ಥಳಕ್ಕೆ ಬಾದಾಮಿ ತಹಶೀಲ್ದಾರ್ ದೌಡು..
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಖ್ಯಾಡ ಗ್ರಾಮ..