ಹಾಸನಾಂಬ ದೇವಾಲಯದ ಬಾಗಿಲು ತೆರೆಯಲು ಕ್ಷಣಗಣನೆ : ದೇವಿಯ ದರ್ಶನಕ್ಕೆ ಆಗಮಿಸಿದ ನೂರಾರು ಭಕ್ತರು
ಹಾಸನಾಂಬ ದೇವಾಲಯದ ಬಾಗಿಲು ತೆರೆಯಲು ಕ್ಷಣಗಣನೆ ಆರಂಭವಾಗಿದ್ದು, ಹಾಸನ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ.
ಇಂದು ಮದ್ಯಾಹ್ನ 12.30 ಕ್ಕೆ ಸರಿಯಾಗಿ ದೇವಾಲಯದ ಬಾಗಿಲು ತೆರೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ದೇವಾಲಯದ ಬಾಗಿಲು ತೆರೆಯಲಿದ್ದಾರೆ. ದೇವಿಯ ದರ್ಶನಕ್ಕೆ ಭಕ್ತರು ಚಾತಕ ಪಕ್ಷಿಯಂತೆ ಕಾತರದಿಂದ ಕಾಯುತ್ತಿದ್ದಾರೆ.
ಹಾಸನಾಂಬ ದೇವಾಲಯದ ಪ್ರಧಾನ ಅರ್ಚಕ ನಾಗರಾಜ ಭಟ್ ಮಾತನಾಡಿ, ಎಂದಿನಂತೆ ಹಾಸನಾಂಬ ದೇವಿಯ ಪೂಜಾ ವಿಧಿವಿಧಾನಗಳು ನಡೆಯುತ್ತವೆ. 20 ಮಂದಿ ಅರ್ಚಕರ ತಂಡದಿಂದ ಪೂಜಾ ವಿಧಿವಿಧಾನ ನಡೆಯಲಿದೆ. ಭಕ್ತರಿಗೆ ಯಾವುದೇ ಅಡಚಣೆಯಾಗದಂತೆ ಪೂಜಾಕೈಂಕರ್ಯ ನಡೆಯಲಿದೆ. ಇಂದು ಮದ್ಯಾಹ್ನ ದೇವಿಯ ಅಲಂಕಾರ ಮಾಡುತ್ತೇವೆ.
ಪ್ರತಿನಿತ್ಯ ವಿಶೇಷ ಪೂಜೆ ಇರುತ್ತದೆ. 24 ಗಂಟೆಗಳ ಕಾಲ ಎಲ್ಲಾ ಪಾಳಿಯಲ್ಲಿ ನಮ್ಮ ಅರ್ಚಕರು ಪೂಜಾ ಕೈಂಕರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
Most of the individuals were using access to the Internet and computers for online transactions
where being offer private material as well as perhaps do affordable goods and reasonable opportunities.
All these online resources can be quite a great help
but you ought to know (or learn) utilizing them. The very
best thing to do is to buy in contact with a good that delivers help in these certain instances or call an attorney straight.