ಮೈಸೂರಿನಲ್ಲಿ ಎಸಿಬಿ ಬಲೆಗೆ ಬಿದ್ದ ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ….!
ಮೈಸೂರಿನಲ್ಲಿ ಎಸಿಬಿ ಬಲೆಗೆ ಬಿದ್ದ ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ
ಮೈಸೂರಿನಲ್ಲಿ ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಎಸಿಬಿ ಬಲೆಗೆ.
ವಸಂತಕುಮಾರ್ ಎಸಿಬಿ ಬಲೆಗೆ ಬಿದ್ದ ದಾಸೋಹ ಅಧಿಕಾರಿ.
ಎಸಿಬಿ ಡಿವೈಎಸ್ಪಿ ಪರಶುರಾಮಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ.
ಮುಖ್ಯೋಪಾಧ್ಯಾಯರಿಂದ ಲಂಚ ಕೇಳಿದ್ದ ವಸಂತ್ಕುಮಾರ್.
ಮಧ್ಯಾಹ್ನದ ಬಿಸಿಯೂಟದ ವಿಚಾರವಾಗಿ 15 ಸಾವಿರ ಲಂಚ ಕೇಳಿದ್ದ ವಸಂತ ಕುಮಾರ್.
15 ಸಾವಿರ ಲಂಚದ ಹಣ ಸ್ವೀಕರಿಸುವಾಗ ಬಲೆಗೆ.
ಮೈಸೂರು ಜಿ.ಪಂ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಸಂತ ಕುಮಾರ್.