ಟ್ವೀಟ್ ಮೂಲಕ ರಾಜ್ಯ ಸರ್ಕಾರ ತೀವಿದ ಸಿದ್ದರಾಮಯ್ಯ..

ಟ್ವೀಟ್ ಮೂಲಕ ಸಿಎಂ,ಸಚಿವರಿಗೆ ಸಿದ್ದರಾಮಯ್ಯ ಟಾಂಗ್….

ಟ್ವೀಟ್ ಮೂಲಕ ರಾಜ್ಯ ಸರ್ಕಾರ ತೀವಿದ ಸಿದ್ದರಾಮಯ್ಯ..

ಸಿಎಂ ಒಳಗೊಂಡಂತೆ ಸರ್ಕಾರದ ಎಲ್ಲ ಮಂತ್ರಿಗಳು ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ..

ಜನ್ರ ಸ್ಪಂದಿಸಬೇಕು,ಇದನ್ನು ಬಿಟ್ಟು ನಿತ್ಯ ಬೆಂಗಳೂರಿನಿಂದ ದೆಹಲಿಗೆ..

ದೆಹಲಿಯಿಂದ ಬೆಂಗಳೂರಿಗೆ ಓಡಾಡುತ್ತಿದ್ರೆ ಜನ್ರ ಕಷ್ಟ ಕೇಳುವವರ್ಯಾರು!?..

ಅನೈತಿಕ ಮಾರ್ಗದ ಮೂಲಕ ಅಧಿಕಾರ ಹಿಡಿದವರ ಕತೆಯೇ ಹೀಗೆ..

ಅವರಿಗೆ ಜನಪರ ಕಾಳಜಿಯಿರೋಲ್ಲವೆಂದು ಟ್ವೀಟ್ ಮೂಲಕ ಟಾಂಗ್..

ಪ್ರವಾಹ ಸಂತ್ರಸ್ತರಿಗೆ ತಾತ್ಕಾಲಿಕ ಆಶ್ರಯ ತಾಣ ಒದಗಿಸೋವಂತೆ ವಾರದ ಹಿಂದೆ ಆಗ್ರಹಿಸಿದ್ದೆ..

ಸರ್ಕಾರ ಇನ್ನೂ ಕಣ್ಣು ಮುಚ್ಚಿ ಕೂತಿದೆ…

ಎರಡ್ಮೂರು ಸಾವಿರ ಪರಿಹಾರ ನೀಡಿದ್ರೆ ಕಷ್ಟ ದೂರಾಗೋದಿಲ್ಲ…

ನಷ್ಟ ಸರಿಯಾಗಿ ಅಂದಾಜಿಸಿ ಪರಿಹಾರ ಒದಗಿಸಿ..

ಬೇಕಾದ ಅನುದಾನ ಕೇಂದ್ರ ಅಥವಾ ರಾಜ್ಯ ಸರ್ಕಾರವೇ ಭರಸಲಿ ಎಂದು ಟ್ವೀಟ್..

ಸಿದ್ದರಾಮಯ್ಯ,ಮಾಜಿ ಸಿಎಂ ಬಾದಾಮಿ ಶಾಸಕ..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights