ಬೆಳಗ್ಗೆ ವಾಯುವಿಹಾರ ಸಂದರ್ಭದಲ್ಲಿ ಪುಟಾಣಿಗಳ ಜತೆ ಸಿದ್ದರಾಮಯ್ಯ ಮಾತು…
ವಿಪಕ್ಷ ನಾಯಕ ಸಿದ್ದರಾಮಯ್ಯ ಬೆಳಗ್ಗೆ ವಾಯುವಿಹಾರ ಸಂದರ್ಭದಲ್ಲಿ ಪುಟಾಣಿಗಳ ಜತೆ ಮಾತನಾಡಿದ್ದಾರೆ.
ದಾವಣಗೆರೆ ಜಿಲ್ಲೆ ಹರಿಹರ ಸಮೀಪದ ಕುಮಾರಪಟ್ಟಣಂನಲ್ಲಿ ವಾಯುವಿಹಾರ ವೇಳೆ ಶಾಲಾ ಮಕ್ಕಳೊಂದಿಗೆ ಸಿದ್ದರಾಮಯ್ಯ ಮಾತನಾಡಿದರು. ದಾವಣಗೆರೆ ಎಂಬಿಎ ಹೆಲಿಪ್ಯಾಡ್ ಮೂಲಕ 10 ಗಂಟೆಗೆ ಹೊಸಪೇಟೆಗೆ ತೆರಳಲಿರುವ ಸಿದ್ದರಾಮಯ್ಯ ಇಂದು ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.
ವಾಯುವಿಹಾರದ ಕೆಲವೊಂದಿಷ್ಟು ಫೋಟೋ ತುಣುಕು ಇಲ್ಲಿವೆ ನೋಡಿ.