ರಾಷ್ಟ್ರ ಧ್ವಜ, ಪ್ರಧಾನಿ ಹಾಗೂ ಪಕ್ಷಕ್ಕೆ ಅವಮಾನ ಮಾಡಿದ್ರಾ ಅನರ್ಹ ಶಾಸಕ….?

ರಾಯಚೂರಿನಲ್ಲಿ ಮಸ್ಕಿಯ ಅನರ್ಹ ಶಾಸಕರ ಪ್ರತಾಪಗೌಡ ಪಾಟೀಲ ವಿರುದ್ದ ಅಸಮಾದಾನ ಬುಗಿಲೆದ್ದಿದೆ.

ಅನರ್ಹ ಶಾಸಕ ರಾಷ್ಟ್ರ ಧ್ವಜ, ಪ್ರಧಾನಿ ಹಾಗು ಪಕ್ಷಕ್ಕೆ ಅವಮಾನ ಮಾಡಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚಿಗೆ ಬಿಜೆಪಿ ಸೇರುದ ಹಿನ್ನೆಲೆಯಲ್ಲಿ ಬ್ಯಾನರ ಹಾಕಿದ ಮಾಜಿ ಶಾಸಕ, ತಮ್ಮ ಫೋಟೊ ಮೇಲೆ ಹಾಕಿ ಕೆಳಗೆ ರಾಷ್ಟ್ರ ಧ್ವಜ ಪ್ರಧಾನಿ ನರೇಂದ್ರ ಮೋದಿ ಪೋಟೊ ಹಾಕಿದ್ದಾರೆ. ಇದೇನಾ? ನಿಮ್ಮ ಸಂಸ್ಕೃತಿ ಎಂದು ಅಸಮಾದಾನ ವ್ಯಕ್ತವಾಗಿದೆ.

ಸಮಾಜಿಕ‌ ಜಾಲತಾಣಗಳಲ್ಲಿ ಅಸಮಾದಾನ ಹೊರಹಾಕಿದ ಕೆಲ ಬಿಜೆಪಿ ಕಾರ್ಯಕರ್ತರು, ಬಿಜೆಪಿ ಸೇರುವ ಭರದಲ್ಲಿ ಅವಮಾನ ಮಾಡಿದ್ದಾರೆ ಎಂದು ಟೀಕೆ ಮಾಡಿದ್ದಾರೆ.

 

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights