Breaking News National Political ವಾಹನಗಳನ್ನು ಅಡ್ಡಗಟ್ಟಿ ಜೈಶ್ರೀರಾಂ ಕೂಗುವಂತೆ ಬಲವಂತ : ತಲ್ವಾರ್ ಹಿಡಿದವನ ಬಂಧನ August 21, 2020 0 Comments ಮಾನಸಿಕ ಅಸ್ವಸ್ಥನಿಂದ ತಲ್ವಾರ್ ಹಿಡಿದು ವಾಹನಗಳನ್ನು ಅಡ್ಡಗಟ್ಟಿ ಜೈಶ್ರೀರಾಂ ಕೂಗುವಂತೆ ಬಲವಂತ ಮಾಡಿದ ಘಟನೆ ಪುತ್ತೂರು ತಾಲೂಕಿನ ಪುಂಚತ್ತಾರಿನಲ್ಲಿ ನಡೆದಿದೆ. ತಲ್ವಾರ್ ಬೀಸಿದ ರಭಸಕ್ಕೆ ಒಂದು ವಾಹನಕ್ಕೆ ಹಾನಿಯಾಗಿದ್ದು, ಕ್ಷಿಪ್ರ ಕಾರ್ಯಚರಣೆ ನಡೆಸಿ ಬೆಳ್ಳಾರೆ ಪೋಲಿಸ್ ರಿಂದ ಆರೋಪಿಯ ಬಂಧಿಸಲಾಗಿದೆ. https://ensuddi.com/wp-content/uploads/2019/09/jai.mp4 ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ 100 ₹ 200 ₹ 500 ₹ 1000 ₹ Other ₹ Spread the love