ವಾಹನಗಳನ್ನು ಅಡ್ಡಗಟ್ಟಿ ಜೈಶ್ರೀರಾಂ ಕೂಗುವಂತೆ ಬಲವಂತ : ತಲ್ವಾರ್ ಹಿಡಿದವನ ಬಂಧನ

ಮಾನಸಿಕ ಅಸ್ವಸ್ಥನಿಂದ ತಲ್ವಾರ್ ಹಿಡಿದು ವಾಹನಗಳನ್ನು ಅಡ್ಡಗಟ್ಟಿ ಜೈಶ್ರೀರಾಂ ಕೂಗುವಂತೆ ಬಲವಂತ ಮಾಡಿದ ಘಟನೆ ಪುತ್ತೂರು ತಾಲೂಕಿನ ಪುಂಚತ್ತಾರಿನಲ್ಲಿ ನಡೆದಿದೆ.

ತಲ್ವಾರ್ ಬೀಸಿದ ರಭಸಕ್ಕೆ ಒಂದು ವಾಹನಕ್ಕೆ ಹಾನಿಯಾಗಿದ್ದು, ಕ್ಷಿಪ್ರ ಕಾರ್ಯಚರಣೆ ನಡೆಸಿ ಬೆಳ್ಳಾರೆ ಪೋಲಿಸ್ ರಿಂದ ಆರೋಪಿಯ ಬಂಧಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights