ಹುಣಸೂರು ಉಪಚುನಾವಣೆ ಹಿನ್ನಲೆ : ಇಂದು ಹುಣಸೂರಿನಲ್ಲಿ ಮೂರು ಪಕ್ಷಗಳಿಂದ ಭರ್ಜರಿ ಪ್ರಚಾರ

ಹುಣಸೂರು ಉಪಚುನಾವಣೆ ಹಿನ್ನಲೆ, ಇಂದು ಹುಣಸೂರಿನಲ್ಲಿ ಮೂರು ಪಕ್ಷಗಳಿಂದ ಭರ್ಜರಿ ಪ್ರಚಾರ ನಡೆದಿದೆ.

ಹುಣಸೂರಿನಲ್ಲಿ ಕೈಮುಖಂಡರ ಸಭೆ ನಡೆಸಲಿರುವ ಕಾಂಗ್ರೆಸ್ ಪಕ್ಷದ ಪರವಾಗಿ ಯೂ.ಟಿ.ಖಾದರ್,  ಹನಗೂಡು ಹೊಬಳಿ ವ್ಯಾಪ್ತಿಯಲ್ಲಿ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿ ಸೋಮಶೇಖರ್‌ ಪರ ಪ್ರಜ್ವಲ್ ರೇವಣ್ಣ, ಹುಣಸೂರು ಪಟ್ಟಣದ ವಾರ್ಡ್‌ ನಂ 1ರಿಂದ ಬಿಜೆಪಿಯಿಂದ ಅಭ್ಯರ್ಥಿ ಹೆಚ್.ವಿಶ್ವನಾಥ್ ಪ್ರಚಾರ ನಡೆಸಿದ್ದಾರೆ.

ಮೂರು ಪಕ್ಷಗಳಿಂದ ಭರ್ಜರಿ ಪ್ರಚಾರ ನಡೆದಿರುವುದರಿಂದ ಜನ ಸಾಗರವೇ ಪ್ರಚಾರದಲ್ಲಿ ನೆರೆದಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights