ರಜಿನಿಕಾಂತ ನಂತರ ಬಾಲಿವುಟ್ ನಟ ಅಕ್ಷಯ್ಕುಮಾರ್ ಮೈಸೂರಿಗೆ….
ರಜಿನಿ ನಂತರ ಬಾಲಿವುಟ್ ನಟ ಅಕ್ಷಯ್ಕುಮಾರ್ ಮೈಸೂರಿಗೆ ಬಂದಿಳಿದ್ದಾರೆ. ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮಕ್ಕಾಗಿ ನಟ ಅಕ್ಷಯ್ಕುಮಾರ್ ಬಂಡಿಪುರಕ್ಕೆ ತೆರಳಲಿದ್ದಾರೆ.
ಇಂದು ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ್ದಾರೆ. ಬಂಡಿಪುರದ ಸರಾಯ್ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ನಾಳೆ ಬಂಡಿಪುರದಲ್ಲಿ ನಡೆಯಲಿರುವ ಮ್ಯಾನ್ ವರ್ಸಸ್ ವೈಲ್ದ್ ಚಿತ್ರೀಕರಣದಲ್ಲಿ ಭಾಗವಹಿಸಿಲಿದ್ದಾರೆ.
ಮೈಸೂರಿನಲ್ಲಿ ಪೊಲೀಸ್ ಸಿಬ್ಬಂದಿ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ.