ಹಾಡುಹಗಲೇ ಚಿರತೆ ಪ್ರತ್ಯಕ್ಷ ಸಾರ್ವಜನಿಕರಲ್ಲಿ ಆತಂಕ…..

[12:59, 10/12/2019] +91 99457 79714: ಹಾಡುಹಗಲೇ ಚಿರತೆ ಪ್ರತ್ಯಕ್ಷ ಸಾರ್ವಜನಿಕರಲ್ಲಿ ಆತಂಕ…..

ಕೆ.ಆರ್.ಪೇಟೆ ತಾಲೂಕಿನ ಬೋರಾಪುರ ಗ್ರಾಮದಲ್ಲಿ ಘಟನೆ…..

ಸುರೇಶ್ ಎಂಬುವರ ಜಮೀನಿನಲ್ಲಿ ಕಾರ್ಮಕರು ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಪ್ರತ್ಯಕ್ಷವಾದ ಚಿರತೆ……

ಚಿರತೆ ಕಂಡು ಹೆದರಿ ಕಟಾವು ಬಿಟ್ಟು ಓಡಿದ ಕಾರ್ಮಿಕರು…..

ಚಿರತೆ ಪ್ರತ್ಯಕ್ಷದ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು…..

ಚಿರತೆ ಸೆರೆ ಬೋನ್ ಅಳವಡಿಕೆ ಬಗ್ಗೆ ಗ್ರಾಮಸ್ಥರಿಗೆ ಭರವಸೆ…

ಕಳೆದ ಒಂದು ತಿಂಗಳಿಂದ ಸುತ್ತಮುತ್ತಲ ಗ್ರಾಮಗಳಿಗೆ ನುಗ್ಗಿ ಉಪಟಳ ಕೊಡ್ತಿದ್ದ ಚಿರತೆ….

ಕಿಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ‌…..
[12:59, 10/12/2019] +91 99457 79714: ಹಾಡುಹಗಲೇ ಚಿರತೆ ಪ್ರತ್ಯಕ್ಷ ಸಾರ್ವಜನಿಕರಲ್ಲಿ ಆತಂಕ…..

ಕೆ.ಆರ್.ಪೇಟೆ ತಾಲೂಕಿನ ಬೋರಾಪುರ ಗ್ರಾಮದಲ್ಲಿ ಘಟನೆ…..

ಸುರೇಶ್ ಎಂಬುವರ ಜಮೀನಿನಲ್ಲಿ ಕಾರ್ಮಕರು ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಪ್ರತ್ಯಕ್ಷವಾದ ಚಿರತೆ……

ಚಿರತೆ ಕಂಡು ಹೆದರಿ ಕಟಾವು ಬಿಟ್ಟು ಓಡಿದ ಕಾರ್ಮಿಕರು…..

ಚಿರತೆ ಪ್ರತ್ಯಕ್ಷದ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು…..

ಚಿರತೆ ಸೆರೆ ಬೋನ್ ಅಳವಡಿಕೆ ಬಗ್ಗೆ ಗ್ರಾಮಸ್ಥರಿಗೆ ಭರವಸೆ…

ಕಳೆದ ಒಂದು ತಿಂಗಳಿಂದ ಸುತ್ತಮುತ್ತಲ ಗ್ರಾಮಗಳಿಗೆ ನುಗ್ಗಿ ಉಪಟಳ ಕೊಡ್ತಿದ್ದ ಚಿರತೆ….

ಕಿಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ‌…..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights